ರೈತನಾಗುವ ಹಾದಿಯಲ್ಲಿ

ದಿನಾಂಕ 25-11-2011 ಮಂಗಳವಾರ ಸಂಜೆ, ನಯನ ಸಭಾಂಗಣದಲ್ಲಿ ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ' ಪುಸ್ತಕ ಬಿಡುಗಡೆಯಾಯಿತು. ಸಮಾರಂಭದ ಚಿತ್ರಗಳು ನಿಮಗಾಗಿ.






ಮಿತ್ರರಾದ ಪರಾಂಜಪೆಯವರು ಅಂದಿನ ಸಮಾರಂಭದಲ್ಲಿ ಶ್ರೀ ನಾರಾಯಣರೆಡ್ಡಿಯವರು ಮಾಡಿದ ಭಾಷಣದ ಬಗ್ಗೆ ಬರೆದಿದ್ದಾರೆ. ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಅಂದಿನ ಸಮಾರಂಭದ ವರದಿ ಮತ್ತು ಚಿತ್ರಗಳು ಉದಯವಾಣಿ (ಪುಟ ಮೂರರಲ್ಲಿ) ಹಾಗೂ ಕನ್ನಡ ಪ್ರಭ (ಪುಟ 4)ರಲ್ಲಿ ಪ್ರಕಟವಾಗಿರುತ್ತವೆ. (ಲಿಂಕ್ ಕ್ಲಿಕ್ಕಿಸಿ, ಆ ಪುಟಗಳನ್ನು ನೋಡಬಹುದು). ಸಮಾರಂಭಕ್ಕೆ ಆಗಮಿಸಿದ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು.

0 comments:

Post a Comment